![[]](/img/trans.gif) |
ಮುಖಪುಟ » ಅಂಕಣಗಳು » ಜೀವನ ಮತ್ತು ಸಾಹಿತ್ಯ
![[]](/img/trans.gif)
![[]](/img/trans.gif)
ಭಾರತ ಜರಿದ ಅಡಿಗ ಬೂಕರ್ಗೆ ಅರ್ಹರೆ? ದಿ ವೈಟ್ ಟೈಗರ್ ಕೃತಿ ಭಾರತದ ಕರಾಳ ಹಾಗೂ ಭೀಭತ್ಸ ಚಿತ್ರವನ್ನು ಜಗದ ಎದುರಿಗೆ ಇಟ್ಟಿರುವುದರಿಂದ ಅಸಮಾಧಾನ ಮತ್ತು ಬೇಸರ ತಂದಿರುವುದು, ಸಾತ್ವಿಕ ಸಂತಾಪವನ್ನು ಕೆರಳಿಸಿರುವುದು ಒಂದು ರೀತಿಯ ...
ಕಿರಿಯ ಗೆಳೆಯ ವಿಕ್ರಮ್ ಬರೆದ ಬೃಹತ್ ಗ್ರಂಥ ಕಳೆದ ಸೆಪ್ಟೆಂಬರ್ನಲ್ಲಿ ಶಿಕಾಗೋದಲ್ಲಿ ನಡೆದ ಐದನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸರ್ವರ ಪ್ರಶಂಸೆಗೆ ಪಾತ್ರವಾಗಿದ್ದ ಮತ್ತು ಎಸ್ಎಲ್ ಭೈರಪ್ಪ ಅವರಿಂದ ಬಿಡುಗಡೆಯಾಗಿದ್ದ 28ರ ತರುಣ ವಿಕ್ರಮ್ ಸಂಪತ್ ...
ಜೀವಿ ಕಂಡಂತೆ ಶಿಕಾಗೋ ವಿಶ್ವ ಕನ್ನಡ ಸಮ್ಮೇಳನ ಸಂಸ್ಮರಣ ಗ್ರಂಥಗಳು ಕನ್ನಡ ಸಮ್ಮೇಳನಗಳ ಅವಿಭಾಜ್ಯ ಅಂಗ. ಗ್ರಂಥಗಳಲ್ಲಿ ಹೆಪ್ಪುಗಟ್ಟುವ ಚಿಂತನೆಗಳು, ವಿಚಾರಗಳು, ಮಾಹಿತಿಗಳು ಸಂಗ್ರಹಯೋಗ್ಯವಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಒಂದು ಸಮ್ಮೇಳನದ ನೆನಪು ಬಹುಕಾಲ ಮನದಲ್ಲಿ ಉಳಿಯುತ್ತದೆ. ಹಾಗಾಗದಿದ್ದಲ್ಲಿ ...
ವಾಚಕರಲ್ಲಿ ಅಂಕಣಕಾರರ ಅರಿಕೆ-ಮನೋಗತ! ಎಪ್ಪತ್ತರ ಹರೆಯದಲ್ಲಿರುವ ಜೀವಿ ಕುಲಕರ್ಣಿಯವರ ಬರೆಯುವ ಉತ್ಸಾಹ ಇಪ್ಪತ್ತರ ಯುವಕರನ್ನೂ ನಾಚಿಸುವಂಥದ್ದು. ದಟ್ಸ್ ಕನ್ನಡಕ್ಕಾಗಿ ಕಳೆದ ಮೂರು ವರುಷಗಳಿಂದ ಅಂಕಣಕಾರರಾಗಿ ಸಾಹಿತ್ಯದೌತಣವನ್ನು ಉಣಬಡಿಸುತ್ತಿರುವ ಜೀವಿಯವರು ಕಳೆದ ಹದಿಮೂರು ವರ್ಷಗಳಿಂದ ...
'ಅಕ್ಕ' ಸಮ್ಮೇಳನಕ್ಕಾಗಿ ಮೂರನೇ ಬಾರಿ ಪಯಣ ಶಿಕಾಗೋದಲ್ಲಿ ಆಗಸ್ಟ್ 29ರಿಂದ 31ರವರೆಗೆ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡ ಅಂಕಣಕಾರ ಡಾ. ಕುಲಕರ್ಣಿಯವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. *** `ಅಕ್ಕ ಅಂತರ್ಜಾಲ ಪತ್ರಿಕೆಯಲ್ಲಿ ನನ್ನ ಅಂಕಣ ...
ರೋಗ ನಿವಾರಣೆಗೆ ಯೋಗ ಆಸನಗಳೇ ಮದ್ದು ಗೀತೆಯಲ್ಲಿ ಪರಮಾತ್ಮನು ಯೋಗಾಭ್ಯಾಸದ ಕಡೆಗೆ ಮನವು ಒಲಿಯಬೇಕಾದರೆ ಜನ್ಮಾಂತರದ ಸಂಸ್ಕಾರವಿರಬೇಕು ಎಂದು ಹೇಳುತ್ತಾನೆ. ಮನವು ಶಾಂತವಾಗದೇ ಯಾವ ಕೆಲಸವನ್ನು ಮಾಡಿದರೂ ಅದು ಪೂರ್ಣವಾಗಲಾರದು. ಚಿರಂತನವಾದ ದುಃಖ ಭೋಗದಿಂದ ರೋಗವೇ ...
ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅಷ್ಟಾಂಗ ಯೋಗ ವಾಯುವಿನ ಮೇಲೆ ನಿಯಂತ್ರಣವಿದ್ದರೆ ಮನವನ್ನು ನಿರೋಧಿಸಬಹುದು. ಗಾಳಿಯು ಸಂಚರಿಸುತ್ತಿದ್ದರೆ ಮನವು ಚಂಚಲವಾಗುವುದು. ಮನವನ್ನು ಒಂದೆಡೆ ತಡೆಗಟ್ಟಬೇಕಾದರೆ ಪ್ರಾಣವನ್ನು(ಉಸಿರನ್ನು) ತಡೆಗಟ್ಟಬೇಕು. ತಡೆಗಟ್ಟಿದ ಮನವನ್ನು ಅಂತರಾತ್ಮನ ಕಡೆಗೆ ತಿರುಗಿಸುವ ವಿಧಾನವೇ ಹಠಯೋಗ. ...
ಯೋಗಾಸನ ವಿಶಾರದ ಕೆ. ಪಟ್ಟಾಭಿ ಜೋಯಿಸ್ ಭಾರತದ ಅತಿ ಉತ್ಕೃಷ್ಟ ಯೋಗಶಿಕ್ಷಕರಲ್ಲೊಬ್ಬರಾದ ಮೈಸೂರಿನ ಪಟ್ಟಾಭಿ ಜೋಯಿಸ್ ಅವರನ್ನು ಕುಲಕರ್ಣಿಯವರು ಇಲ್ಲಿ ಪರಿಚಯಿಸಿದ್ದಾರೆ. ಆಯುರ್ವೇದ ಮತ್ತು ಆಧುನಿಕ ವೈದ್ಯಶಾಸ್ತ್ರಜ್ಞರಿಗೆ ಆಕರ ಗ್ರಂಥವಾಗಿರುವ ಪಟ್ಟಾಭಿ ಅವರು ಬರೆದಿರುವ ಪುಸ್ತಕವನ್ನು ...
ಪ್ರೊ.ಸೇತುರಾಮ ಮಳಗಿ ಅವರಿಗೆ 99 ವರ್ಷ ಹುಬ್ಬಳ್ಳಿಯ ಎಂದು ಪ್ರಸಿದ್ಧಿ ಪಡೆದ ನ್ಯೂ ಇಂಗಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ(1938-47), ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ(1947-61), ಬೆಂಗಳೂರಿನ ಸೆಂಟ್ರಲ್ ಕಾಲೇಜು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರೀಡರ್ರಾಗಿ(1961-69), ನಿವೃತ್ತಿಯ ...
ಆದರ್ಶ ಸ್ತ್ರೀ ಕಮಲಾಬಾಯಿ ಪಂಚಮುಖಿ ನಾವು ಜೀವನದಲ್ಲಿ ದೇವಋಣ, ಋಷಿಋಣ, ಪಿತೃಋಣ ತೀರಿಸಬೇಕು ಎಂದು ಹೇಳಲಾಗುತ್ತದೆ. ಸಂಶೋಧನಾಚಾರ್ಯ ಪಂಚಮುಖಿಯವರ ಮೂವರು ಮಕ್ಕಳು ತಾಯಿಯ ಬಗ್ಗೆ ಒಂದು ಅಪೂರ್ವ ಪುಸ್ತಕ ಬರೆದು ತಾಯಿಯ ಋಣವನ್ನು ಅಕ್ಷರರೂಪದಲ್ಲಿ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |