0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಕಾರಿಡಾರ್ ಕಾಲಕೋಶ ಹೊಂಬೆಳಕ ಹೊನಲು ಉಭಯ ಕುಶಲೋಪರಿ ಜೀವಿ ನಗೆ ನಿರಂತರ ಕಾಡುಹರಟೆ ಜಾಲತರಂಗ ಸೂರ್ಯಶಿಕಾರಿ ಕೆಂಡಸಂಪಿಗೆ
[]
[] ಮುಖಪುಟ » ಅಂಕಣಗಳು » ಹೊಂಬೆಳಕ ಹೊನಲು
[]

[]
ವಿದಾಯ ಭಾಷಣಕ್ಕೆ ವಿದ್ವತ್ ಸ್ಪರ್ಶ
ಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇದದಲ್ಲಿ ಹೇಳಿದೆ. ಆ ಮಾತುಗಳಂತೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಎಂದು ನಮ್ಮ ...

ಡಾ.ಲೀಲಾಪ್ರಕಾಶ್ ಅವರ ಕಥಾ ಜಗತ್ತು
ಎಂಬ ಧಾಟಿಯ ಮೈಸೂರು ಡಾ. ಲೀಲಾ ಪ್ರಕಾಶ್ ಅವರ ಕಥಾಗುಚ್ಛದಲ್ಲಿರುವ ಏಳು ಸಣ್ಣಕಥೆಗಳ ವಿಮರ್ಶೆ. ಡಾ. ಲೀಲಾ ಅವರು ಮೈಸೂರಿನ ಜೆಎಸ್‌ಎಸ್ ಆಯುರ್ವೇದೀಯ ಮಹಾವಿದ್ಯಾಲಯದಲ್ಲಿ ಹಿರಿಯ ಸಂಸ್ಕೃತ ...

ಸರ್ವತೋಮುಖ ಶಿವನು ಐಮೊಗನಾದಾಗ
ಸರ್ವಾಂತರ್ಯಾಮಿ ಶಿವನನ್ನು ಆರಾಧಿಸಲು ಐದು ಹೂಗಳ ಮಂತ್ರಗುಚ್ಛ. ಷೋಡಚೋಪಚಾರ ಪ್ರಿಯರಿಗಾಗಿ ಮಂತ್ರ, ಅರ್ಥ ಮತ್ತು ವ್ಯಾಖ್ಯಾನ. ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು ಭಗವಂತನ ಔಪಾಸನೆಯಲ್ಲಿ ಎರಡು ಬಗೆ. ...

ಚಾಪೆ ಅಲ್ಲ, ರಂಗೋಲಿ ಕೆಳಗೇ ನುಸುಳುವವರು!
ಪರೀಕ್ಷೆಗೆ ಕುಳಿತ ವಿದ್ಯಾರ್ಥಿ ತನ್ನ ಹೆಸರನ್ನ ಅಥವಾ ತನ್ನ ಪ್ರವೇಶ ಪತ್ರ ಸ೦ಖ್ಯೆಯನ್ನ ಉತ್ತರಪತ್ರಿಕೆಯಲ್ಲಿಎಲ್ಲೂ ಬರೆಯಬಾರದು ಎ೦ಬ ನಿಯಮವಿದೆಯೇ ಹೊರತು, ಬೇರೆ ಈ ರೀತಿ ಏನಾದರೂ ಸ್ವ೦ತ ಸ೦ಕೇತಗಳನ್ನ ...

ಉತ್ತರ ಪತ್ರಿಕೆಗಳ ಮೌಲ್ಯಮಾಪನ-1
ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದಾಗ ನಡೆದ ಮತ್ತೊಂದು ಅವಿಸ್ಮರಣೀಯ ಅನುಭವದ ನೆನಪಿನ ಬಂಡಲ್ ಅನ್ನು ಲೇಖರು ಇಲ್ಲಿ ಬಿಚ್ಚಿಟ್ಟಿದ್ದಾರೆ. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರ ಚರ್ಚೆಗಳನ್ನು ಕೇಳುವುದಕ್ಕಷ್ಟೇ ಸಾಧ್ಯವಿದ್ದ ಕಾಲದಲ್ಲಿ, ಅದೂ ...

ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು!
ದಾವಣಗೆರೆ ಇಂಜನಿಯರಿಂಗ್ ಕಾಲೇಜಿನಲ್ಲಿ ನಾನು ಮೊದಲನೆಯ ವರುಷದಲ್ಲಿ ಓದುತ್ತಿದ್ದಾಗ, ಯಾರೋ ಒಬ್ಬರು ಮೇಷ್ಟರಿಗೆ ವರ್ಗವಾಗಿ ಕಾಲೇಜು ಬಿಟ್ಟು ಹೋಗುವ ಸಂದರ್ಭದಲ್ಲಿ ಒಂದು ಬೀಳ್ಕೊಡುಗೆ ಕಾರ್ಯಕ್ರಮವನ್ನ ವಿದ್ಯಾರ್ಥಿಗಳೂ ಸಹೋದ್ಯೋಗಿಗಳೂ ಏರ್ಪಡಿಸಿದ್ದರು. ...

ಇಂಥವರೂ ಇದ್ದರು, ಇದ್ದಾರೆ! ಇರುತ್ತಾರಾ?
ಹಿಂದಿನ ಕಾಲದಲ್ಲಿ ಡಾ.ವೆಂಕಟೇಶನ್ ಅಂಥವರು ಖಂಡಿತ ಇದ್ದರು. ಸಹೋದ್ಯೋಗಿಗಳ ಕಷ್ಟ-ಸುಖಕ್ಕೆ ಹೆಗಲು ನೀಡುತ್ತಿದ್ದರು. ಈ ಕಾರಣಕ್ಕಾಗಿಯೇ ಇಂದಿಗೂ ಎಂದಿಗೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ, ಈಗ ಕಾಲ ಬದಲಾಗಿದೆ. ಅಂಥವರೂ ...

ರಸಿಕ ರಾಮಲಾಲ್ ಅಂದು ಹೋಗಿದ್ದಾದರೂ ಎಲ್ಲಿಗೆ?
ಭಾರತ-ಚೀನಾ ಗಡಿಯಲ್ಲಿ ಇಂಜಿನಿಯರಾಗಿ ಹರಿಹರೇಶ್ವರ ಅವರು ಸೆಕ್ಟರ್ ಕಮಾಂಡರ್ ಆಗಿ ಕೆಲಸದಲ್ಲಿದ್ದಾಗ ಅಲ್ಲಿದ್ದ ಜನ, ಜೀವನಕ್ರಮ, ಶಿಸ್ತಿನ ಬಗ್ಗೆ ಅನುಭವಿಸಿದ ಘಟನೆಯನ್ನು ತೆರೆದಿಟ್ಟಿದ್ದಾರೆ. ಅಲ್ಲಿ ಅವರ ಡ್ರೈವರಾಗಿದ್ದ ರಾಮಲಾಲ್ ...

ಸಾಂಖ್ಯದ ಬಗ್ಗೆ ಒಂದು ವಿವೇಚನೆ
ಮೊನ್ನೆ ಮೈಸೂರಿನ ಪ್ರಖ್ಯಾತ ವಿದ್ವಾಂಸ-ಪ್ರಕಾಶಕ, ಡಿವಿಕೆ ಮೂರ್ತಿಯವರನ್ನು ಭೇಟಿ ಮಾಡಲು ಕೃಷ್ಣಮೂರ್ತಿಪುರದ ಅವರ ಮನೆಗೆ ಹೋಗಿದ್ದೆವು. ಸುಮಾರು ಎಂಭತ್ತೆರಡು ವರ್ಷದ ಇಳಿವಯಸ್ಸಿನಲ್ಲಿದ್ದೂ ನಮ್ಮನ್ನು ಆದರಾತಿಥ್ಯಗಳಿಂದ ಸತ್ಕರಿಸಿ, ತುಂಬ ಸಂತೋಷದಿಂದ ...

ಜಿಟಿಎನ್‌ಗೆ ಮೈಸೂರಿನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ಕಲಾವಿದರ ಜೊತೆಗಿನ ಒಡನಾಟದ ಅನುಭವಗಳನ್ನು ಕಥನರೂಪದಲ್ಲಿ ಉಣಬಡಿಸುತ್ತಿದ್ದ; ಸಂಗೀತದ ರಸನಿಮಿಷಗಳನ್ನ ಉಪನ್ಯಾಸಗಳಲ್ಲಿ ಮೆಲುಕು ಹಾಕುತ್ತಿದ್ದ ಅಪರೂಪದ ವಿಜ್ಞಾನ ಬರಹಗಾರ ಜಿಟಿ ನಾರಾಯಣರಾವ್ ಅವರಿಗೆ ಅವರ ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
How about India waging war against Pakistan?
It`s high time India pick-up arms and smash Pak
Oh no! There is still hope for reconciliation
Let`s preach and practice non-violence
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India