![[]](/img/trans.gif) |
ಮುಖಪುಟ » ಅಂಕಣಗಳು » ಕಾರಿಡಾರ್ ಕಾಲಕೋಶ
![[]](/img/trans.gif)
![[]](/img/trans.gif)
ಕನಸುಕಂಗಳ ರಾಜಕಾರಣಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಎಸ್.ಎಂ.ಕೃಷ್ಣ ಎಂದೂ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡುವುದೇ ಇಲ್ಲ. ಇಬ್ಬನಿಯ ಪರದೆಯ ನಡುವೆ ತೂರಿಕೊಂಡು ಹಸಿರು ಹುಲ್ಲುಗಾವಲಿನ ಮೇಲೆ ಆಹ್ಲಾದಕರ ವಾಕಿಂಗ್ ಮಾಡಬಯಸುವ ಪ್ರಫುಲ್ಲ ಮನಸ್ಸು ಅವರದ್ದು. ಕರ್ನಾಟಕ ರಾಜಕೀಯದಲ್ಲಿ ಕೃಷ್ಣರಿಗಿಂತ ಶೋಕಿಲಾಲ ರಾಜಕಾರಣಿ ಮತ್ತೊಬ್ಬರು ಸಿಗಲಿಕ್ಕಿಲ್ಲ. ರಾಜಕೀಯ ರಂಗಮಂಚದಲ್ಲಿ ...
ಮೈಮ್ ಚಂದ್ರು ಮುಖ್ಯಮಂತ್ರಿ ಚಂದ್ರು ಆಗಿದ್ದು ಹೇಗೆ? ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಚಂದ್ರು ಅವರದು ನಟನೆ ಮತ್ತು ರಾಜಕೀಯ ರಂಗ ಎಂಬೆರಡು ದೋಣಿಗಳ ಮೇಲಿನ ಪಯಣ. ಎರಡೂ ರಂಗದಲ್ಲಿ ಹೋರಾಟ ಮಾಡಿಯಾದರೂ ಸಲ್ಲಬೇಕೆಂಬುದು ...
ಕನ್ನಡದ ನಿಸ್ಸೀಮ ಹೋರಾಟಗಾರ ವಾಟಾಳ್ ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಅಂದು ಹೇಗಿದ್ದರೋ ಇಂದೂ ಹಾಗೇ ಇದ್ದಾರೆ. ಅವರ ವಾಕ್ ಚಾತುರ್ಯ, ವಿಲಕ್ಷಣ ಪ್ರತಿಭಟನಾ ರೀತಿ ಯಾವುದೂ ಬದಲಾಗಿಲ್ಲ. ಎಪ್ಪತ್ತರ ಹರೆಯದಲ್ಲೂ ಪ್ಲಕಾರ್ಡ್ ಹಿಡಿದಾಗಲಿ, ...
ಕೆಪಿಸಿಸಿ ಕುರ್ಚಿಯಲ್ಲಿ ಕುಬೇರ ರಾಮಕೃಷ್ಣ ಹೆಗಡೆಯವರ ಆಪ್ತ, ದೇವೇಗೌಡರ ಗೆಳೆಯ, ಕೃಷ್ಣ ಅವರ ಹಿಂಬಾಲಕ, ಸೋನಿಯಾ ಗಾಂಧೀ ಆರಾಧಕ, ಶಕ್ತ ಕೈಗಾರಿಕೋದ್ಯಮಿ, ಉತ್ತರ ಕನ್ನಡ ಜಿಲ್ಲೆಯ ಸೇವಕ, ಮುಖ್ಯಮಂತ್ರಿ ಕುರ್ಚಿಯ ಕನಸುಗಾರ, ...
ಅಂತರ್ಮುಖಿ ಜಾತಿ ರಾಜಕಾರಣಿ ವೀರೇಂದ್ರ ಪಾಟೀಲ್ ಪಾಟೀಲರ ವಿರುದ್ಧ ಮೊದಲಿನಿಂದ ಕೊನೆಯವರೆಗೂ ಸತತವಾಗಿ ಕೇಳಿಬಂದ ಒಂದೇ ಒಂದು ದೂರು ಎಂದರೆ ತಮ್ಮ ಲಿಂಗಾಯತ ಜಾತಿಯ ಜನ ಹಾಗೂ ಅಧಿಕಾರಿಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದರು ಎನ್ನುವುದು. ...
ರಾಜಕಾರಣದಲ್ಲಿ ಹೆಗಡೆಯಂಥವರೂ ಇರುತ್ತಾರೆ ಕರ್ನಾಟಕ ರಾಜಕಾರಣದಲ್ಲಿ ತಮ್ಮ ವ್ಯಕ್ತಿತ್ವದಿಂದಲೇ ಅಚ್ಚಳಿಯದ ಛಾಪು ಮೂಡಿಸಿದವರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರೂ ಒಬ್ಬರು. ಅವರ ವೈಯಕ್ತಿಕ ಬದುಕು ರಸಿಕತನದಿಂದ ಕೂಡಿದ್ದರೂ ಅದನ್ನು ರಾಜಕೀಯ ಬದುಕಿನೊಂದಿಗೆ ...
ಭೂಸುಧಾರಣೆಯ ಹರಿಕಾರ ದೇವರಾಜ ಅರಸು ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಪಂಗಡಗಳ ಮೂಕ ಬಾಯಿಗೆ ರಾಜಕೀಯ ದನಿ ನೀಡಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ನಿಜವಾದ ಗ್ರಾಮೀಣಾಭಿವೃದ್ಧಿಯ ಹರಿಕಾರ. ಭೂಸುಧಾರಣಾ ಕಾಯ್ದೆಯನ್ನು ...
ಹರಕೆ ಕುರಿಯಾಗಿಯೇ ಅವತರಿಸಿರುವ ಸಿದ್ದರಾಮಯ್ಯ ತಿಂಗ್ಳಿಗೊಂದ್ ಲಕ್ಷ ರೂಪಾಯಿ ಇನ್ಕಮ್ ಇದ್ದಿದ್ರೆ ಅದ್ನ ಮನೆಗೆ ಕೊಟ್ಟು ಹಾಯಾಗಿ ರಾಜಕೀಯ ಮಾಡ್ಕೊಂಡು ಇರ್ತಿದ್ದೆ. ಯಾನಂತೀಯ... ಕಲಾ? ಸೋಫಾದ ಮೇಲೆ ಮೈ ಚೆಲ್ಲಿಕೊಂಡು ಎದುರಿಗೆ ಕುಳಿತಿರುವ ಆಪ್ತರ ...
ಭ್ರಾಮಕ ಲೋಕದೊಳಗೊಂದು ಭ್ರಮಾಧೀನ ವ್ಯಕ್ತಿತ್ವದ ಆರತಿ ಚಲನಚಿತ್ರ ನಟಿ ಆರತಿಯವರದ್ದು ವೈರುಧ್ಯಗಳಿಂದ ಕೂಡಿದ ನಿಗೂಢ ವ್ಯಕ್ತಿತ್ವ. ಆಕೆಯ ಹೆಸರಿನಿಂದಾಗಿಯೇ ಅವರ ಯಾವ ಚಲನಚಿತ್ರಗಳೂ ಯಶಸ್ಸು ಕಾಣದಿದ್ದರೂ, ಹಲವು ವಿವಾದಗಳಿಂದಾಗಿ ಯಾರೂ ಸಾಧಿಸದ ಕೀರ್ತಿ'ಯನ್ನು ಗಳಿಸಿದವರು. ಭ್ರಾಮಕ ...
ತಂತ್ರ + ದ್ವೇಷ + ದರ್ಪ = ದೇವೇಗೌಡ ಮೊದಲನೆ ದೃಶ್ಯ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಸಮಯ. ಆಗ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದರು. ಕಾಂಗ್ರೆಸ್ ಪ್ರತಿಪಕ್ಷದ ಮೊದಲ ಸ್ಥಾನದಲ್ಲಿತ್ತು. ಈ ಹೊತ್ತಿಗೆ ವೀರಪ್ಪ ಮೊಯಿಲಿ ಮಾಜಿ ಮುಖ್ಯಮಂತ್ರಿಗಳಾಗಿಬಿಟ್ಟಿದ್ದರು. ಸದನ ...
ರಾಜಕಾರಣಿಗಳ ವ್ಯಕ್ತಿಚಿತ್ರ ಮಾಲಿಕೆ ಆರಂಭ ಶ್ರೀಸಾಮಾನ್ಯರಿಗೆ ರಾಜಕಾರಣಿಗಳ ಪರಿಚಯ ಅಷ್ಟಾಗಿರುವುದಿಲ್ಲ. ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಜನತೆಗೆ ರಾಜಕಾರಣಿಗಳ ಒಂದು ಸಾಧಾರಣ ಚಿತ್ರವಷ್ಟೇ ಸಿಗುತ್ತದೆ. ಆದರೆ, ರಾಜಕಾರಣಿಗಳ ನಿಕಟ ಪರಿಚಯ ಮತ್ತು ಅವರ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |