![[]](/img/trans.gif) |
ಮುಖಪುಟ » ಅಂಕಣಗಳು » ಸೂರ್ಯಶಿಕಾರಿ
![[]](/img/trans.gif)
![[]](/img/trans.gif)
ಕ್ರೈಸಿಸ್ ಮ್ಯಾನೇಜ್ಮೆಂಟಲ್ಲಿ ಯಡಿಯೂರಪ್ಪ ವಿಫಲ!
ಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ದಾಳಿಗಳಾಗುತ್ತಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ವಿರೋಧ ಪಕ್ಷಗಳು ಮಾತ್ರವಲ್ಲ ರಾಜ್ಯದ ಪ್ರಜೆಗಳಿಂದಲೂ ಟೀಕೆಗೆ ಗುರಿಯಾಗಿದೆ. ಕೃಷ್ಣ, ದೇವೆಗೌಡ ಮೊದಲಾದ ವಿರೋಧ ಪಕ್ಷದ ನಾಯಕರ ವಿರುದ್ಧ ಯಡಿಯೂರಪ್ಪಗೆ ಬಿನ್ನಾಭಿಪ್ರಾಯಗಳೇನೆ ಇರಲಿ ಅಂಥವರಿಂದ ಕಲಿಯುವುದೂ ...
ಮಾನವಾ... ದೇಹವೂ ಮೂಳೆ ಮಾಂಸದ ಗಡಿಗೆ! ದೇಹದ ಸ್ಪೆಶಾಲಿಟಿಯೆಂದರೆ, ಕೆಲವು ಮುದ್ದುಗಳಿಗೆ ಅದು ಬಲು ಬೇಗನೆ ಅಡಿಕ್ಟ್ ಆಗಿಬಿಡುತ್ತದೆ. ನೀವು ಗಮನಿಸಿ ನೋಡಿ, ಕೇಸರಿಭಾತ್ ನಲ್ಲಿ ಗೋಡಂಬಿ, ವಾಂಗಿಭಾತ್ ನಲ್ಲಿ ಕಳ್ಳೇಬೀಜ ಮುಂತಾದವು ಸಿಕ್ಕಾಗ ಅವು ...
ಶಾಸಕರೊಬ್ಬರ ತಾಯಿ ಹೀಗೂ ಇದ್ದಾರೆ! ಹಣ, ಪ್ರತಿಷ್ಠೆಯ ಮದವೇರಿದರೆ ತಾವು ತುಳಿದುಬಂದ ಕಷ್ಟದ ಹಾದಿಯನ್ನು ಮರೆಯುವವರೇ ಸಮಾಜದ ಎಲ್ಲ ಸ್ತರಗಳಲ್ಲಿ ಲಭಿಸುತ್ತಾರೆ. ಇಂಥ ವರ್ಗಕ್ಕೆ ಅಪವಾದವಾಗಿದ್ದಾರೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಅವರ ...
ಕೇರಳದಲ್ಲಿದ್ದ ಗೋವರ್ಧನ್ ತಾನೇ ಶರಣಾದನಾ? ಅಕ್ಟೋಬರ್ 6ರ ರಾತ್ರಿ ಬೆಂಗಳೂರು ಹೊರವಲಯದ ರೆಸಾರ್ಟ್ವೊಂದರಲ್ಲಿ ಕುಡಿದ ಮತ್ತಿನಲ್ಲಿ ಸಹನಟ ವಿನೋದ್ ಕುಮಾರ್ ಎಂಬಾತನನ್ನು ಎರಡು ಗುಂಡು ಹಾರಿಸಿ ಕೊಲೆಗೈದ ಚಿತ್ರದ ನಿರ್ಮಾಪಕ ಗೋವರ್ಧನ ಮೂರ್ತಿ ಕರ್ನಾಟಕದ ...
ಇಂದು ನಾಳೆಗಳ ನಡುವೆ ರವಿ ಬೆಳಗೆರೆ ನಾವು ನೆಗೆದುಬಿದ್ದು ಹೋದ ನಂತರ ನಮ್ಮನ್ನು ಕುರಿತು ಜನ ಒಳ್ಳೆಯ ಭಾವನೆ ತಳೆಯಬೇಕೆಂದರೆ, ನಮ್ಮನ್ನು ಹೊಗಳಲಿಕ್ಕೆ ನಮಗಿಂತ ಚಿಕ್ಕವರನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂಬ ಮಾತೊಂದಿದೆ. ಹೆಸರಾಂತ ಲೇಖಕರು, ಪತ್ರಕರ್ತರು, ಕವಿಗಳು, ...
ಸಿಮಿ ಉಗ್ರವಾದಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು? ಕರ್ನಾಟಕದ ನೆಮ್ಮದಿಯ ತಾಣವಾದ ಜೋಯಿಡಾ ಕಾಡಿನ ಪಕ್ಕದಲ್ಲೇ ಇರುವ ಕಾಸಲ್ರಾಕ್ ಸೇರಿದಂತೆ ಭಾರತದ ವಿವಿಧೆಡೆಗಳಲ್ಲಿ ನಡೆದ ಸಿಮಿ ಉಗ್ರರ ಸಭೆಗಳ ಕುರಿತಾಗಿ, ಅವರು ಮಾಡಿದ ಚರ್ಚೆಗಳ ಕುರಿತಾಗಿ, ಖರೀದಿಸಿದ ...
ಸಿಮಿ ಉಗ್ರವಾದಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು? (ಮುಂದುವರಿದಿದೆ...) ಕ್ಯಾಸಲ್ ರಾಕ್ ಶಿಬಿರದ ನಂತರ ಸಫ್ದರ್ ನಾಗೋರಿಯೊಂದಿಗೆ ನಾನು ಹೈದರಾಬಾದ್ ಗೆ ಹೋದೆ. ಅಲ್ಲಿ ಸಫ್ದರ್ ಮತ್ತು ಸುಭಾನ್ ರೊಂದಿಗೆ ಸೇರಿ ನಾನು ಮೌಲಾನ ನಜೀರುದ್ದೀನ್ ಅಬ್ದುಲ್ ...
ಸಿಮಿ ಉಗ್ರವಾದಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು? (ಮುಂದುವರಿದಿದೆ...) ದಯಾನಾಯಕ್ ಹೊಡೆದು ಕೊಲ್ಲುವ ಹುನ್ನಾರ ಉಜ್ಜೈನ್ನಲ್ಲಿ ನಡೆದ ಸಭೆಯಲ್ಲಿ ಎಹತೆಶಾಮ್ ದಯಾನಾಯಕ್ ಎಂಬ ಪೊಲೀಸ್ ಅಧಿಕಾರಿಯ ಬಗ್ಗೆ ಪದೇಪದೇ ಹೇಳುತ್ತಿದ್ದ. ಆತನೊಂದಿಗೆ ಪ್ರಮೀಣ್ ತೊಗಾಡಿಯಾ, ಮುನ್ನಾ ಬಜರಂಗಿ ...
ಹೂಬಿಸಿಲಿನ ಅಂಜಿಕೆಯಿಲ್ಲದ ಸಂಪಾದಕನ ಕಮಾಲ್ ಕನ್ನಡದಲ್ಲಿ ಅತಿ ಹೆಚ್ಚು ಬರೆಯೋ ಸಂಪಾದಕರು ಅಂದ್ರೆ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ಟರು. ವಾರಿಗೆಯ ಮಿತ್ರರು ಎದುರಾದಾಗಲೆಲ್ಲಾ ಇಂಥದೊಂದು ಮಾತನ್ನು ಹೇಳುತ್ತಲೇ ಇರುತ್ತಾರೆ. ಇದು ನಮ್ಮಿಬ್ಬರ ಮೇಲಿನ ...
ಚಿತ್ರ ನಟಿ ರಮ್ಯಾಳ ಜನ್ಮ ರಹಸ್ಯ ಕನ್ನಡ ಚಿತ್ರನಟಿ ರಮ್ಯಾಗೂ ವಿವಾದಗಳಿಗೂ ಬಿಟ್ಟೂಬಿಡದ ಸಂಬಂಧ. ರಕ್ಷಿತಾ ಜೊತೆ ಕಚ್ಚಾಡಿದ್ದಾಯಿತು, ನಾನಾ ನಿರ್ಮಾಪಕ, ನಿರ್ದೇಶಕರಿಗೆ ಎಸ್ ನೋ, ಎಸ್ ನೋ ಹೇಳುತ್ತಾ ನೀರು ಕುಡಿಸಿದ್ದೂ ಆಯಿತು. ಈ ...
ಚಿತ್ರ ನಟಿ ರಮ್ಯಾಳ ಜನ್ಮ ರಹಸ್ಯ (ಹಿಂದಿನ ಪುಟದಿಂದ) ಪೊಲೀಸರಿಗೆ ದೂರು : ಹಾಗೆ ನಾನು ರಂಜಿತಾ ಮತ್ತು ಡಿಪ್ಪಿಯೊಂದಿಗೆ ಇರುವ ಕಾಲಾವಧಿಯಲ್ಲೇ ನನಗೆ ವ್ಯಾಪಾರ ನಷ್ಟವಾಯಿತು. ವ್ಯಾಪಾರದೆಡೆಗೆ ಗಮನ ಕೊಡಬೇಕಾಗಿ ಬಂದುದರಿಂದ ರಂಜಿತಾಳೊಂದಿಗೆ ಹೆಚ್ಚಿನ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |