![[]](/img/trans.gif) |
ಮುಖಪುಟ » ಅಂಕಣಗಳು » ಕಾಡುಹರಟೆ
![[]](/img/trans.gif)
![[]](/img/trans.gif)
ಬಾದರಾಯಣ ಸಂಬಂಧ
ಆಷ್ಟಕ್ಕೂ ಹಳೆಯ ಕಥೆಗಳನ್ನು ಹೇಳಲು ಇಂದು ಅಜ್ಜ ಅಜ್ಜಿಯರಿಲ್ಲ, ಕೇಳಲು ಮೊಮ್ಮಕ್ಕಳೂ ಇಲ್ಲ. ಹೀಗಾಗಿ, ಅದೆಷ್ಟೋ ಚಂದ ಕಥೆಗಳೆಲ್ಲ ಚಂದಿರನೊಳಗೆ ಸೇರಿ ಹೋಗಿವೆ, ಮರಳಿ ಬಾರದ ಹಾಗೆ. ನಾವು ನಮ್ಮ ಬ್ಯುಸಿ ಜೀವನ ಎಂಬ ವಿಷಯಕ್ಕೇ ಎಲ್ಲ ಆರೋಪಗಳನ್ನೂ ಹೊರಿಸಿ, ನಿರಾಳವಾಗಿದ್ದೇವೆ. ಇವತ್ತು, ...
ಮಲೆನಾಡ ನೇಗಿಲ ಯೋಗಿಯ ಹಾಡು ಪಾಡು ಮೊನ್ನೆ ಮನೆಗೆ ಹೋಗಿದ್ದೆ. ಊರಿನ ಕೃಷಿ ಚಿತ್ರಗಳು ಕೆಡುತ್ತಿವೆ. ಕೂಲಿಗೆ ಜನ ಸಿಗುವುದಿಲ್ಲ, ಮಳೆ ಯಾವಾಗೆಂದರೆ ಆವಾಗ ಬರುತ್ತಿದೆ. ಅದ್ಯಾವ ಭತ್ತ ಬೆಳೆದರೂ ಕ್ವಿಂಟಾಲಿಗೆ 800ರ ಮೇಲೆ ಸಿಗದು.. ...
ಮಲೆನಾಡು ದೀಪಾವಳಿಯ ಸೊಗಸು ಒಂದೊಂದು ರಾಜ್ಯದಲ್ಲಿ ದೀಪಾವಳಿ ಆಚರಣೆ ಒಂದೊಂದು ಬಗೆ. ಅಷ್ಟೇ ಅಲ್ಲ, ಒಂದೊಂದು ರಾಜ್ಯದೊಳಗೆ ಒಂದೊಂದು ಬಗೆ. ನಮ್ಮ ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ ಮಲೆನಾಡು ಪ್ರಾಂತ್ಯಗಳಲ್ಲಿ ಹಬ್ಬ ಹಾಡುವ ...
ತಾಳಮದ್ದಲೆ ಎಂಬ ಮಾತಿನ ನವನೀತ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಾಸುಹೊಕ್ಕಾಗಿರುವ, ಕರ್ನಾಟಕಕ್ಕೆ ವಿಶಿಷ್ಟವಾಗಿರುವ ಕಲೆ ಯಕ್ಷಗಾನ ತಾಳಮದ್ದಲೆ. ಭಾರತೀಯ ಪೌರಾಣಿಕ ಪ್ರಸಂಗಗಳನ್ನು ರಸವತ್ತಾಗಿ ಡಿಬೇಟ್ ಮಾಡುವ ಸಾವಧಾನ ಕಲಾಪ್ರಕಾರದ ಸ್ಥೂಲ ಪರಿಚಯ. ಅಂಕಣಕಾರ ...
ಬಾಗಿಲ ಬಳಿಯಲ್ಲಿ ಹಸಿರುಗಣ್ಣಿನ ಭೂತ.. ಹೆಗಲ ಮೇಲೆ ಕೈಯಿಟ್ಟು ಗೋಲಿ ಆಡಿದ ಕೈಗಳಿಗೆ ಬಾಂಬುಗಳು ನಲಿದಾಡುತ್ತಿವೆ. ಕೂಲಿನಾಲಿ ಮಾಡಿ ಹೊಟ್ಟೆಹೊರೆದುಕೊಳ್ಳುತ್ತಿದ್ದವರ ಮನೆಯಲ್ಲಿ ಟಿವಿ, ಫ್ರಿಜ್ಜುಗಳು ಬಂದಿವೆ. ಕಾಲ ಬದಲಾದಂತೆ ಇಲ್ಲಿನ ಮುಸ್ಲಿಂ ಜನರೂ ಬದಲಾಗುತ್ತಿದ್ದಾರೆ. ...
ಸಿದ್ದಾಪುರದಿಂದ ಶಿರಸಿವರೆಗೆ ರಾಜಹಿಂಸೆ ಸಿದ್ದಾಪುರದಿಂದ ಶಿರಸಿಗೆ ಹೊರಟಿದ್ದೆ. ಮಧ್ಯಾಹ್ನ 12.30 ಗಂಟೆ. ಉರಿ ಉರಿ ಬಿಸ್ಲು. ಎದುರಿಗೆ "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಕಂಡಕ್ಟರೊಬ್ಬ ಕೂಗುತ್ತಿದ್ದ. ನೋಡಿದರೆ ರಾಜಹಿಂಸೆ! ಗೊತಾಗಿಲ್ವಾ? ಅದೇ ರಾಜ ...
ನಮಗೂ ಬೇಕು ಇಂತಹ ಒಂದೂರು! ನಮ್ಮ ಕರ್ನಾಟಕದಲ್ಲಿ ಕನ್ನಡ ಪುಸ್ತಕಗಳಿಗೇನೂ ಕೊರತೆಯಿಲ್ಲ. ಏಳು ಜನ ಜ್ಞಾನಪೀಠಿಗಳಿದ್ದಾರೆ. ಎಣಿಕೆ ಮೀರಿ ಸಾಹಿತಿಗಳು, ಕವಿಗಳಿದ್ದಾರೆ. ಬೆಂಗಳೂರಿನ ಅವೆನ್ಯೂ ರಸ್ತೆಗೆ ಹೋದರೆ ರಸ್ತೆ ತುಂಬ ಪುಸ್ತಕಗಳೇ! ಆದರೆ ಇಲ್ಲದಿರುವುದು ...
ಮಂಗಳೂರಿನಲ್ಲಿ ಮತಾಂತರದ ದೃಷ್ಟಾಂತಗಳು ನಾನು ಹಿಂದೂ ಮೂಲಭೂತವಾದಿಯೂ ಅಲ್ಲ,ಮತ್ತು ಯಾವುದೇ ಹಿಂದೂ ಸಂಘಟನೆಗಳ ಕಾರ್ಯಕರ್ತನೂ ಅಲ್ಲ ಅನ್ನುವುದನ್ನು ದಟ್ಸ್ ಕನ್ನಡ ಓದುಗರ ಗಮನಕ್ಕೆ ಮೊದಲು ತರಲು ಬಯಸುತ್ತೇನೆ. ಹಲವು ವರುಷಗಳಿಂದ ಇದೆಲ್ಲವನ್ನು ನೋಡುತ್ತ ...
ಮಡಕಿ ತರಾಕ ರೊಕ್ಕ ಇಲ್ಲದಿದ್ರೂ ಮಟ್ಕ ಆಡ್ತಾಳ ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಹಳ್ಳಿಹಳ್ಳಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಆಳವಾದ ಬೇರು ಬಿಳಲುಗಳನ್ನು ಬಿಟ್ಟಿರುವ ಮರವೆಂದರೆ ಮಟ್ಕ. ಈ ವಿಷಸಸ್ಯದ ಬೃಹತ್ತಾದ ಕೊಂಬೆಗಳು ಹುಬ್ಬಳ್ಳಿ, ಬೆಳಗಾವಿ, ...
ಮನುಜ ಮತಿ ಮತ್ತು ಗಣಪತಿ ಆಧುನಿಕ ಯುಗದಲ್ಲಿ ಗಣಪನ ಗೆಟಪ್ಪೇ ಚೇಂಜಾಗಿ ಹೋಗಿದೆ. ಕುಂಚ ಕಲಾವಿದರು, ಮೂರ್ತಿ ಕಲಾವಿದರು ಕಾಲಕ್ಕೆ ತಕ್ಕಂತೆ ಗಣೇಶನಿಗೂ ಚಿತ್ರವಿಚಿತ್ರ ವೇಷ ತೊಡಿಸುತ್ತಿದ್ದಾರೆ. ಮರಳಿನಲ್ಲಿ, ಮಣ್ಣನಲ್ಲಿ ನಾನಾ ರೂಪ ಪಡೆಯುವ ...
ಮನೆಯಿಂದ ಮನೆಗೆ.. ಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |