0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ಕಾರಿಡಾರ್ ಕಾಲಕೋಶ ಹೊಂಬೆಳಕ ಹೊನಲು ಉಭಯ ಕುಶಲೋಪರಿ ಜೀವಿ ನಗೆ ನಿರಂತರ ಕಾಡುಹರಟೆ ಜಾಲತರಂಗ ಸೂರ್ಯಶಿಕಾರಿ ಕೆಂಡಸಂಪಿಗೆ
[]
[] ಮುಖಪುಟ » ಅಂಕಣಗಳು » ವಿಚಿತ್ರಾನ್ನ
[]

[]
ಮುಖಪುಟ
ಅಪ್ಪಟ ಮನರಂಜನೆಯನ್ನೊದಗಿಸುವ ಉದ್ದೇಶದಿಂದ ವಿಚಿತ್ರಾನ್ನ ಅಂಕಣದಲ್ಲಿ, ‘ಕನ್ನಡ/ಕರ್ನಾಟಕಕ್ಕೆ ಸಂಬಂಧಿಸಿದಂತೆ ನಾಲ್ಕಕ್ಷರಗಳ ನಾಮಪದಗಳ ಪಟ್ಟಿ ಕಳಿಸಿ ನಿಮ್ಮ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಒರೆಗೆ ಹಚ್ಚಿನೋಡಿ...’ ಎಂಬ ಪ್ರಕಟಣೆ ಓದಿ ತುಂಬ ...

ಗಣೇಶನೊಂದಿಗೆ ನಾಲ್ಕಾಣೆ ಲೆಕ್ಕಾಚಾರ
*ಶ್ರೀವತ್ಸ ಜೋಶಿ ವಿಚಿತ್ರಾನ್ನದ ಶುಭಾರಂಭದ ವೇಳೆ ಗಣೇಶನೊಂದಿಗೆ ಮಾಡಿದ್ದ ಒಡಂಬಡಿಕೆಯ ಪ್ರಕಾರ (ವಿವರಗಳಿಗೆ ನೋಡಿ: ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ...) ಈ ಅಂಕಣವು ಇಲ್ಲಿಯವರೆಗೆ ಏಳು ವಾರಗಳ ಕಾಲ ...

ನಾಯಿಮರಿಯಾಂದಿಗೆ ಮಾತಾಡಿದ್ದು ಮೇಡಂ ಅಲ್ಲ !
ವಿಚಿತ್ರಾನ್ನ ಅಂಕಣದ ವ್ಯಾಖ್ಯೆಯಲ್ಲಿ(ಡೆಫಿನಿಷನ್‌) ಓದುಗರ ಪಾಲ್ಗೊಳ್ಳುವಿಕೆಗೆ ಹೆಚ್ಚು ಒತ್ತು. ಅದಕ್ಕಾಗಿಯೇ ಓದುಗರಿಂದ ಬರುವ ಎಲ್ಲ ರೀತಿಯ ಪ್ರತಿಕ್ರಿಯೆಗಳಿಗೂ ಬೆಲೆ ಕೊಟ್ಟು ಅವನ್ನೂ ಆಗಾಗ ಇಲ್ಲಿ ಪ್ರಕಟಿಸುವ ಉದ್ದೇಶ. ನಾಲ್ಕಕ್ಷರಗಳ ...

ವಿಚಿತ್ರಾನ್ನದ ರುಚಿ ನೋಡಿ ಮೆಚ್ಚಿದ ಹೊಸ ಸ್ನೇಹಿತರು
ಜೋಶಿಯವರಿಗೆ, ನಮಸ್ಕಾರ. ನಿಮ್ಮ ವಿಚಿತ್ರಾನ್ನ ರುಚಿಯಾಗಿತ್ತು. ಹೀಗೇ ಬಡಿಸ್ತಾ ಹೋದ ‘ರೆ’ ನಮ್ಮ ಹೊಟ್ಟೆ ಗತಿಯೇನು ಮಾರಾಯ್ರೆ? ವಿಚಿತ್ರಾನ್ನ ತಿಂದು, ಅದಕ್ಕೆ ನನ್ನದೂ ಒಂದು ವಗ್ಗರಣೆ ಇರಲಿ ಎಂದು ...

‘ಏರುವನು ರವಿ ಏರುವನು... ನೀರನು ಬಿಸಿಬಿಸಿ ಮಾಡುವನು... ಏರಿರುವ ವಿದ್ಯುತ್‌ ಬಿಲ್ಲನು ಸರ್ರನೆ... ಜಾರಿಸುತ ಕೆಳ ದೂಡುವನು....’- ಮುಂದೆ ?
*ಶ್ರೀವತ್ಸ ಜೋಶಿಆತ್ಮೀಯ ಓದುಗರಿಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಹಬ್ಬಕ್ಕೆ ನೀವು ಮಾಡುವ ವಿಶೇಷ ಅಡುಗೆಯ ಜತೆಯಲ್ಲೇ ನನ್ನದೂ ಒಂದು - ವಿಚಿತ್ರಾನ್ನ. ನೀವೂ ಸೇವಿಸಿ; ನಿಮ್ಮ ಸ್ನೇಹಿತ-ಅತಿಥಿಗಳಿಗೂ ರುಚಿನೋಡಲು ...

ಅಡಿಯಿಂದ ಮುಡಿವರೆಗೆ = ಟಾಪ್‌ ಟು ಬಾಟಮ್‌ ?
*ಶ್ರೀವತ್ಸ ಜೋಶಿ‘ಅವನು ನನ್ನನ್ನೊಮ್ಮೆ ಆಪಾದಮಸ್ತಕ ನೋಡಿದ; ಅವನ ಕಣ್ಣುಗಳಲ್ಲಿ ಆಶ್ಚರ್ಯ-ಆತಂಕಗಳು ತುಂಬಿಕೊಂಡಿದ್ದನ್ನು ನಾನು ಗಮನಿಸಿದೆ...’ ಹೀಗೆ ಒಂದು ಕಾದಂಬರಿ ಅಥವಾ ಕಥೆಯ ಲಹರಿ ಸಾಗಬಹುದು. ‘ಆಪಾದಮಸ್ತಕ’ ಎನ್ನುವುದರ ಬಗ್ಗೆ ...

ಮುಖಪುಟ
*ಶ್ರೀವತ್ಸ ಜೋಶಿಗಜಮುಖನೆ ಗಣಪತಿಯೆ ನಿನಗೆ ಒಂದಾಣೆ ।ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ.... ।।ಗಣೇಶಸ್ತುತಿಯಾಂದಿಗೆ ಈ ಹೊಸ ಅಂಕಣ ‘ವಿಚಿತ್ರಾನ್ನ’ದ ಶುಭಾರಂಭ. ಗಣೇಶ ಸ್ತುತಿಯೇ ವಿಚಿತ್ರವಾಗಿದೆಯಲ್ಲ ಅಂತ ನೀವು ...

ಚಿತ್ರಗೀತೆಗಳ ಮೂಲಕ ಪುಟ್ಟ ಸಂಸಾರದ ಚಿತ್ರಣ. ಓದಿನ ಮಜಾ ಅಷ್ಟೇ ಅಲ್ಲ , ಕೆಣಕು ತಿಣುಕೂ ಇದೆ. ಗೆದ್ದವರಿಗೆ ಕಾದಿದೆ ಬಹುಮಾನ.
*ಶ್ರೀವತ್ಸ ಜೋಶಿ‘ಅ ಆ ಇ ಈ ಕನ್ನಡದ ಅಕ್ಷರಮಾಲೆ... ಅಮ್ಮ ಎಂಬುದು ಕಂದನ ಕರುಳಿನ ಕರೆಯೋಲೆ ...’ ಅಮ್ಮನ ಅಟೆನ್ಷನನ್ನು ಡ್ರಾಯಿಸಲು ಒಂದೇ ಸಮನೆ ಅಳುತ್ತಿದ್ದ ಮಗುವನ್ನೆತ್ತಿಕೊಂಡು ಆ ...

ರೆ ಪ್ರಪಂಚದ ಮೇಲೊಂದು ಎಕ್ಸ್‌-ರೇ
*ಶ್ರೀವತ್ಸ ಜೋಶಿಮನುಷ್ಯನಿಗೆ, ಇತರ ಪ್ರಾಣಿ-ಪಕ್ಷಿಗಳಿಗಿಂತ ಹೆಚ್ಚಿಗೆ, ದೇವರು ಕರುಣಿಸಿದ್ದು ಆಲೋಚನಾಶಕ್ತಿ, ಕಲ್ಪನಾಶಕ್ತಿ ; ಹಾಗೆಯೇ ರೀಸನಿಂಗ್‌ ಪವರ್‌. ಈ ಕಲ್ಪನಾ ಶಕ್ತಿ, ರೀಸನಿಂಗ್‌ ಪವರ್‌ಗಳ ಫಲಶ್ರುತಿಯೇ ‘ರೆ’ ಪ್ರಪಂಚ. ...

ಹೈದರಾಬಾದ್‌ ಬ್ಲೂಸ್‌-ಎವರ್‌ಗ್ರೀನ್‌!
*ಶ್ರೀವತ್ಸ ಜೋಶಿ ನಾಗೇಶ್‌ ಕುಕನೂರ್‌ ನಿರ್ದೇಶನ, ನಿರ್ಮಾಣ, ಅಭಿನಯದ ತೆಲುಗು-ಇಂಗ್ಲೀಷ್‌ ಸಿನೆಮಾ ‘ಹೈದರಾಬಾದ್‌ ಬ್ಲೂಸ್‌’ಗಾಗಲೀ, ರಾಯಚೂರು-ಗುಲ್ಬರ್ಗ-ಬೀದರ ಕಡೆಯವರ ‘ಹೈದರಾಬಾದ್‌ ಕರ್ನಾಟಕ’ ಪ್ರತ್ಯೇಕತಾವಾದಕ್ಕಾಗಲೀ ಸಂಬಂಧವಿಲ್ಲ ವಿಚಿತ್ರಾನ್ನದ ಈ ಸಲದ ಶೀರ್ಷಿಕೆಯಾಂದಿಗೆ. ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
How about India waging war against Pakistan?
It`s high time India pick-up arms and smash Pak
Oh no! There is still hope for reconciliation
Let`s preach and practice non-violence
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India