ದಿನಾಂಕ | ವೇಳೆ | ಕಾರ್ಯಕ್ರಮ |
ಸೆಪ್ಟಂಬರ್ 1 ಶುಕ್ರವಾರ | ಸಂಜೆ 4.30 | ನೋಂದಾವಣೆ |
| 6.30 | ಗಣೇಶ ಪೂಜೆ |
| 7.00 | ಪ್ರಾರ್ಥನೆ : ನೀಲಚಕ್ರವರ್ತಿ |
| 7.10 | ಸ್ವಾಗತ ಭಾಷಣ : ಎಚ್. ಎಸ್. ಜಯಸ್ವಾಮಿ, ಅಕ್ಕ ಅಧ್ಯಕ್ಷ. |
| 7.15 | ಪರಿಚಯ ಭಾಶಣ : ಗಾಯಿತ್ರಿ ಕಾಂಗೋವಿ |
| 7.20 | ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ : ಸಚಿವೆ ರಾಣಿ ಸತೀಶ್ |
| 7.35 | ಡೊಳ್ಳು ಕುಣಿತ |
| 7.50 | ಲಘು ವಿಡಂಬನೆ- ಕಲಿ ಅವತಾರವ ಇಲ್ಲ ಟೆಲಿ ಅವತಾರವ |
| 8.15 | ಭಕ್ತಿಧಾರ-ಕಥಕ್ ಶೈಲಿ ನೃತ್ಯ |
| 8.50 | ಸುಗಮ ಸಂಗೀತ |
| 9.45 | ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ-ಪಂಡಿತ ಮಾಧವ ಗುಡಿ |
ಸೆ.2, ಶನಿವಾರ | ಬೆಳಿಗ್ಗೆ 9.00 | ಪ್ರಾರ್ಥನೆ : ಜಮುನ ಮುರಳಿ |
| 9.10 | ಪ್ರಾರಂಭ ಭಾಷಣ-ಸುಬ್ಬಿ ಸುಬ್ರಮಣ್ಯಂ (ಕಾರ್ಯದರ್ಶಿ) ಜಯರಾಂ ನಾಡಿಗ್ (ಅಧ್ಯಕ್ಷ) ಸಮ್ಮೇಳನ ಉದ್ಘಾಟನೆ ಎಂ. ವಿ. ವೆಂಕಟಪ್ಪ , ವಿಧಾನಸಭಾಧ್ಯಕ್ಶರು |
| 10.00 | ಸ್ವಾಗತ |
| 10.30 | ಭಾಷಣ : ಡಾ. ಯು. ಆರ್. ಅನಂತಮೂರ್ತಿ |
| 10.55 | ನೃತ್ಯರೂಪಕ : ಶಾಂತಲಾ |
| 11.40 | ಪರಿಚಯ ಭಾಷಣ : ಪ್ರೊ. ಸತೀಶ್ ನಾಗರಾಜಯ್ಯ |
| 11.45 | ಬಿ. ವಿ. ಜಗದೀಶ್ ಮತ್ತು ಕುಮಾರ್ ಮಳವಳ್ಳಿ |
| 12.10 | ನಾಟಕ : ಮನೆಯಲ್ಲೇ ಮ್ಯಾಟನಿ |
| 1.10 | ವಿರಾಮ |
| 2.00 | ಪುಸ್ತಕ ಮತ್ತು ಸಿ.ಡಿ. ಬಿಡುಗಡೆ |
| 2.15 | ಜನಪದಗೀತೆಗಳು |
| 2.35 | ಗೊಂಬೆ ಕುಣಿತ-ರಾಜಕುಮಾರಿಯ ಮದುವೆ |
| 3.10 | ವೀರಗಾಸೆ ಕುಣಿತ |
| 3.30 | ಮಕ್ಕಳ ನೃತ್ಯ- ಬೃಂದಾವನದೊಳು |
| 3.45 | ಲಘು ವಿಡಂಬನೆ- ಹ್ಯೂಸ್ಟನ್ನಲ್ಲಿ |
| 4.15 | ನಾಟಕ- ಜಗಜ್ಯೋತಿ ಬಸವೇಶ್ವರ |
| 4.30 | ಸಾಮೂಹಿಕ ಸಂಗೀತ : ಕನ್ನಡ ವಾಗ್ಗೇಯಕಾರರು |
| 5.00 | ಸ್ಯಾಕ್ಸ್ಪೋನ್-ಪ ್ರಶಾಂತ್ ರಾಧಾಕೃಷ್ಣ |
| 5.35 | ಕೋಲಾಟ : ಟೆಕ್ಸಸ್ ಕನ್ನಡ ಕೂಟಗಳಿಂದ |
| 6.00 | ಅಲಂಕಾರ ಪ್ರದರ್ಶನ |
| 6.50 | ವಿರಾಮ |
| 7.45 | ಪರಿಚಯ ಭಾಷಣ-ರೇಣುಕ ರಾಮಪ್ಪ, ಅಕ್ಕದ ಕಾರ್ಯದರ್ಶಿ |
| 7.50 | ಕರ್ನಾಟಕ ರಾಜ್ಯಪಾಲರಾದ ವಿ. ಎಸ್. ರಮಾದೇವಿ |
| 8.00 | ನಾಟಕ-ಹುಡುಕಾಟ |
| 8.45 | ಕಾವ್ಯ ಚಿತ್ರ-ಡಾ. ಗಣೇಶ್ ಮತ್ತು ಬಿ. ಕೆ. ಎಸ್. ಶರ್ಮಾ |
| 9.50 | ಯಕ್ಷಗಾನ ಗದಾಯುದ್ಧ |
| 10.20 | ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ. ಪಂಡಿತ ವಿನಾಯಕ ತೋರ್ವಿ. |
| 11.10 | ನಾಟಕ : ಕಿತ್ತೂರು ರಾಣಿ ಚನ್ನಮ್ಮ |
ಸೆ. 3, ಭಾನುವಾರ | ಬೆಳಿಗ್ಗೆ 8.45 | ದಸರಾ ಮೆರವಣಿಗೆ |
| 9.30 | ಪರಿಚಯ ಭಾಷಣ-ಡಾ. ಕುಮಾರ ಶೇಖರ್ |
| 9.35 | ಭಾಷಣ : ಗಿರೀಶ್ ಕಾರ್ನಾಡ್ |
| 10.00 | ಸಮಾಲೋಚನೆ- ಪ್ರೊ. ಶ್ರೀನಿವಾಸ ಕುಲಕರ್ಣಿ |
| 10.10 | ಭಾಷಣ-ತಲ್ಲಂ ವೆಂಕಟೇಶ್ |
| 10.20 | ಕರಗ : ನೃತ್ಯ |
| 10.35 | ಕರ್ನಾಟಕ ಪ್ರದರ್ಶನ, ಮಕ್ಕಳ ಕಾರ್ಯಕ್ರಮ |
| 11.30 | ನಾಟಕ : ಹೈಟೆಕ್ ಹಯವದನಾಚಾರ್ |
| 12.30 | ವಿರಾಮ |
| 1.30 | ವೃಂದತರಂಗ-ವಾದ್ಯಗೋಷ್ಠಿ |
| 1.55 | ಕನ್ನಡ ಹಾಡುಗಳು : ರಾಕೇಶ್ |
| 2.10 | ಸಾಹಿತ್ಯಗೋಷ್ಠಿ |
| 3.15 | ಅರ್ಜುನನ ದುಗುಡ -ಸಂಗೀತ ರೂಪಕ |
| 3.50 | ಬ್ಯಾಲೆ ನೃತ್ಯ- ಕವಿ ಪರಂಪರೆ |
| 4.20 | ಲಘು ವಿಡಂಬನೆ- (ಸಂ)ದರ್ಶನ |
| 4.55 | ಹರಿಕತೆ- ಶ್ರೀ ಪುರಂದರದಾಸ-ಭದ್ರಗಿರಿ ಸರ್ವೋತ್ತಮದಾಸರಿಂದ |
| 5.30 | ನವರಸ ಕರ್ನಾಟಕ, ಬ್ಯಾಲೆ ನೃತ್ಯ |
| 6.05 | ಏಕಪಾತ್ರಾಭಿನಯ : ದಾನಶೂರ ಕರ್ಣ |
| 6.15 | ವಾರ್ತಾಪ್ರಸಾರ ಶಿಕಾಗೋದಿಂದ |
| 6.35 | ನಾಟಕ : ಕುರುಡು ಕಾಂಚಾಣ |
| 7.30 | ಔತಣ |
| 8.00 | ರಾಗವಾದ್ಯಗೋಷ್ಠಿ |
| 9.10 | ಅನಿಕೇತನ -ಸಿ . ಅಶ್ವತ್ ಮತ್ತು ವೃಂದ |
| 9.35 | ಮುಕ್ತಾಯ ಭಾಷಣ , ಬಿನ್ನವೆತ್ತಳೆ ಅರ್ಪಣೆ |
| 10.00 | ಸುಗಮ ಸಂಗೀತ : ಸಹಸ್ರ ಸಂವತ್ಸರ ನೃತ್ಯ |