![[]](/img/trans.gif) |
ಮುಖಪುಟ » ಸುದ್ದಿಜಾಲ » ಬೆಂಗಳೂರು ಡೈರಿ
![[]](/img/trans.gif)
![[]](/img/trans.gif)
ನ್ಯಾನೋ ಬಂದಿಲ್ಲ ಟೊಯೋಟಾ ಬರುತ್ತಂತೆ ಬೆಂಗಳೂರು, ನ. 4 : 2010ರೊಳಗೆ ಕಡಿಮೆ ದರದ ನೂತನ ಕಾರೊಂದನ್ನು ಮಾರುಕಟ್ಟೆ ಬಿಡುಗಡೆ ಮಾಡುವುದಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಪೋರೇಷನ್ ನ ವ್ಯವಸ್ಥಾಪಕ ನಿರ್ದೇಶಕ ಹಿರೋಶಿ ನಾಕಾಗಾವಾ ...
ಪುಸ್ತಕ ಪ್ರೇಮಿಗಳಿಗಾಗಿ ಅರಮನೆ ಮೈದಾನ ಸಜ್ಜು ಬೆಂಗಳೂರು, ನ.4: ಹತ್ತು ಲಕ್ಷಕ್ಕೂ ಹೆಚ್ಚು ಶೀರ್ಷಿಕೆಗಳು, 250ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಹಾಗೂ ಥಟ್ ಅಂತ ಹೇಳಲು ರಸಪ್ರಶ್ನೆ ಕಾರ್ಯಕ್ರಮಗಳನ್ನು ಹೊತ್ತು ತರುತ್ತಿದೆ 'ಬೆಂಗಳೂರು ಪುಸ್ತಕೋತ್ಸವ 2008'. ...
ನ್ಯಾನೋ ಹೋದರೇನಂತೆ ಮಾರ್ಕೊಪೊಲೊ ಬಂತು ಬೆಂಗಳೂರು, ನ.2: ಶೀಘ್ರದಲ್ಲೇ 2 ಸಾವಿರಕ್ಕೂ ಅಧಿಕ ಹೊಸ ಬಸ್ ಗಳನ್ನು ಪ್ರಯಾಣಿಕರ ಸೇವೆಗಾಗಿ ರಸ್ತೆಗೆ ಬಿಡಲಾಗುವುದು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಪ್ರಕಟಣೆ ತಿಳಿಸಿದೆ. ...
ದಟ್ಸ್ ಕನ್ನಡ ಕಚೇರಿಯಲ್ಲಿ ರಾಜ್ಯೋತ್ಸವ ಬೆಂಗಳೂರು, ನ. 1 : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಸಂಭ್ರಮದ ಕ್ಷಣದ ಜೊತೆಗೆ 53 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ಹೊಸೂರು ರಸ್ತೆಯ ಸೀಲ್ಕ್ ...
ರಾಜಾಜಿನಗರ:15 ಕೋ. ರು ಬಿಡಿಎ ಆಸ್ತಿವಶ ಬೆಂಗಳೂರು, ಅ. 26: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಪಶ್ಚಿಮ ಕಾರ್ಡ್ ರಸ್ತೆ 2ನೇ ಹಂತ ನಾಗರೀಕ ಸೌಲಭ್ಯ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿತವಾಗಿದ್ದ ಶೆಡ್ನ್ನು ...
ನಗರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ ಬೆಂಗಳೂರು, ಅ. 24 : ನಗರದಲ್ಲಿ ದಿನೆದಿನೇ ಶ್ರಿಮಂತ ಕುಳಗಳನ್ನು ಅಪಹರಿಸುವ ಪ್ರಕರಣಗಳು ಹೆಚ್ಚಾಗತೊಡಗಿವೆ. ಇತ್ತೀಚೆಗೆ ಮಹಿಳಾ ಸಾಫ್ಟವೇರ್ ಇಂಜನಿಯರೊಬ್ಬರನ್ನು ಅಪಹರಿಸಿದ ಬೆನ್ನಲ್ಲೇ ಇಂದು ವಾಣಿಜ್ಯ ಇಲಾಖೆಯ ಹಿರಿಯ ...
ಬೆಂಗಳೂರಿಗೆ ಕವಿದ ಮಧ್ಯಾನ್ಹದ ಕತ್ತಲು ಬೆಂಗಳೂರು, ಅ. 24 : ತಮಿಳಿನಾಡಿನಲ್ಲಿ ಮುಖ್ಯವಾಗಿ ಚೆನ್ನೈನಲ್ಲಿ ಕಳೆದ ಒಂದು ವಾರದಿಂದ ಮಳೆ ಹಿಡಿದುಕೊಂಡು ಚಚ್ಚುತ್ತಿದೆ. ಮಹಾನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು ಜನ ಪರದಾಡುತ್ತಿದ್ದಾರೆ. ಅದರ ಪ್ರಭಾವವೋ ಏನೋ, ...
ಸಿವಿ ರಾಮನ್ ನಗರದ ಮನೆಯಲ್ಲಿ ಸ್ಫೋಟ ಬೆಂಗಳೂರು, ಅ. 24 : ನಗರದ ಸಿ.ವಿ ರಾಮನ್ ನಗರದ ಸುದ್ದಗುಂಟೆಪಾಳ್ಯದ ಮನೆಯೊಂದರಲ್ಲಿ ಇಂದು ಬೆಳಗಿನ ಜಾವ ನಿಗೂಢ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ದಂಪತಿಗಳಿಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ...
ಹೂಡಿ ಬಳಿ ಕುಸಿದು ಬಿದ್ದ ಬಹುಮಹಡಿ ಕಟ್ಟಡ ಬೆಂಗಳೂರು, ಅ. 23 : ಐಟಿಪಿಎಲ್ ಸಮೀಪದ ಹೂಡಿ ರಸ್ತೆಯಲ್ಲಿನ ನಿರ್ಮಾಣ ಹಂತದಲ್ಲಿದ್ದ ಶಾಂತಿ ನಿಕೇತನ ಬಹುಮಹಡಿ ಅಪಾರ್ಟ್ ಮೆಂಟ್ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಕಟ್ಟಡ ನಿರ್ಮಾಣ ...
ರಾಜ್ಯದಲ್ಲಿ ಸುಲಭವಾಗಿ ದೊರೆಯುವ ಅಸ್ತ್ರ ಆಸಿಡ್! ಬೆಂಗಳೂರು, ಅ.23: ಮೊನ್ನೆ ಕಾರ್ತೀಕಾ ಎಂಬ ಹುಡುಗಿ ಮೇಲಿನ ದಾಳಿಯನ್ನು ಸೇರಿಸಿಕೊಂಡರೆ ಕರ್ನಾಟಕದಲ್ಲಿ 1999ರಿಂದ ಇದುವರೆಗೂ 68 ಆಸಿಡ್ ದಾಳಿ ಪ್ರಕರಣಗಳು ದಾಖಲಾಗಿವೆ. ಇದು ಬರೀ ದಾಖಲಾದ ಪ್ರಕರಣಗಳ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |