0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ವಾರ್ತೆಗಳು ಕ್ರೀಡೆ ಯಡ್ಡಿ ಆಡಳಿತ ರಾಜಕೀಯ ವಾಟ್ಸ್ ಹಾಟ್ ಐಟಿ-ಬಿಟಿ ಬೆಂಗಳೂರು ಸಭೆ ಸಮಾರಂಭ ಸುದ್ದಿ-ಚಿತ್ರ
[]
[] ಮುಖಪುಟ » ಸುದ್ದಿಜಾಲ » 
[]

[]
ಭಾರತದ ಹೊರಗುತ್ತಿಗೆ ಸೇವೆಗೆ ಅಪಾಯವಿಲ್ಲ
ಬೆಂಗಳೂರು, ನ. 5 : ಅತ್ತ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮಾ ಆಯ್ಕೆಯಾಗಿರುವುದು ಘೋಷಣೆಯಾಗುತ್ತಿದ್ದಂತೆಯೇ ಇತ್ತ ಭಾರತದಲ್ಲಿರುವ ಹೊರಗುತ್ತಿಗೆ ಸೇವೆ ನೀಡುತ್ತಿರುವ ಕಂಪನಿಗಳಲ್ಲಿ ಸಣ್ಣ ನಡುಕ ಆರಂಭವಾಗಿದೆ. ...

ಮೋಟಾರೋಲಾ 3,000 ಸಿಬ್ಬಂದಿಗೆ ಪಿಂಕ್ ಸ್ಲಿಪ್
ನ್ಯೂಯಾರ್ಕ್, ಅ.31: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳಿಗೂ ಸೋಕಲು ಶುರುವಾಗಿದೆ. ಅಮೆರಿಕ ಮೊಬೈಲ್ ಫೋನ್ ಮಾರುಕಟ್ಟೆಯ ಅತಿದೊಡ್ಡ ಉತ್ಪಾದನಾ ಕಂಪನಿ ಮೋಟರೋಲಾ ತನ್ನ ...

ಇನ್ಫಿ, ಟಿಸಿಎಸ್ ಉದ್ಯೋಗಿಗಳ ಕಡಿತ ಇಲ್ಲ
ಬೆಂಗಳೂರು, ಅ. 31 : ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಅಲ್ಲೋಲ ಕಲ್ಲೋಲದಿಂದ ಸಾಫ್ಟವೇರ್ ಉದ್ಯಮ ಸಂಪೂರ್ಣವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ದೇಶದ ಅನೇಕ ಬೃಹತ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ...

ಅಸೋಚಮ್ ಹೇಳಿಕೆ ಬೇಜವಾಬ್ದಾರಿತನದ್ದು : ಕೇಂದ್ರ
ಬೆಂಗಳೂರು, ಅ. 30 : ಭಾರತದಲ್ಲಿ ಉದ್ಭವಿಸಿರುವ ಆರ್ಥಿಕ ಹಿನ್ನೆಡೆಯ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶೇ. 25ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಕೈಗಾರಿಕೆ ಹಾಗೂ ...

ಭಾರತದಲ್ಲಿ ಮತ್ತಷ್ಟು ನೌಕರರಿಗೆ ಪಿಂಕ್ ಸ್ಲಿಪ್ ರೆಡಿ
ನವದೆಹಲಿ, ಅ. 29 : ಅಮೆರಿಕದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರುಪಾಯಿ ಬೆಲೆ ಅಪಮೌಲ್ಯಗೊಳ್ಳುತ್ತಿರುವುದರಿಂದ ಭಾರತೀಯ ಉದ್ಯಮದ ಮೇಲೆ ಭಾರಿ ಪ್ರತಿಕೂಲ ಪರಿಣಾಮ ಬೀರಿದೆ. ಬಟ್ಟೆ ಉತ್ಪಾದನಾ ...

ಉಡುಗೊರೆಗೆ ಕತ್ತರಿ, ಪಟಾಕಿಗೆ ಶುಕ್ರದೆಸೆ
ಬೆಂಗಳೂರು, ಅ. 29: ಸಾಫ್ಟವೇರ್ ಉತ್ಪನ್ನಗಳನ್ನು ರಪ್ತು ಮಾಡುವುದಕ್ಕೆ ಹೆಸರುವಾಸಿಯಾದ ಬೆಂಗಳೂರು ಸಿಲಿಕಾನ್ ಕಣಿವೆಯಲ್ಲಿ ಈ ಬಾರಿ ದೀಪಾವಳಿ ಹಬ್ಬ ಪ್ರಜ್ವಲಿಸುತ್ತಿಲ್ಲ. ಜಾಗತಿಕ ಮಾರುಕಟ್ಟೆಯ ಬಾಲಂಗೋಚಿ ಕಿತ್ತುಹೋಗಿರುವುದರಿಂದ ಸಾಫ್ಟ್ ...

ನ.6 ರಿಂದ ಬೆಂಗಳೂರಿನಲ್ಲಿ ಐಟಿ ಮೇಳ
ಬೆಂಗಳೂರು, ಅ.22: ವಾರ್ಷಿಕ ಐಟಿ ಮೇಳವು ಈ ಬಾರಿ ನ.6 ರಿಂದ ನ.8 ರವರೆಗೂ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಬಹುಪಾಲು ಪೂರ್ಣಗೊಂಡಿದೆ ...

ಕ್ಯಾಂಪಸ್ ನೇಮಕಾತಿ ನಿಲ್ಲಿಸಿಲ್ಲ : ವಿಪ್ರೊ ಸಂಸ್ಥೆ
ಬೆಂಗಳೂರು, ಅ.22: ಜಾಗತಿಕ ಆರ್ಥಿಕ ಬಿಕ್ಕಟ್ಟ್ಟಿನಿಂದ ಕ್ಯಾಂಪಸ್ ನೇಮಕಾತಿಗಳನ್ನು ನಿಲ್ಲಿಸಿಲ್ಲ ಎಂದು ದೇಶದ ಪ್ರಮುಖ ಐಟಿ ಕಂಪನಿ ವಿಪ್ರೋ ಟೆಕ್ನಾಲಜೀಸ್ ನ ನಿರ್ದೇಶಕ (ಮಾನವ ಸಂಪನ್ಮೂಲ)  ಪ್ರತೀಕ್ ಕುಮಾರ್ ...

ಶೇ.10ರಷ್ಟು ಸಿಬ್ಬಂದಿ ಕಡಿತ ಪ್ರಕಟಿಸಿದಯಾಹೂ
ಸ್ಯಾನ್ ಫ್ರಾನ್ಸಿಸ್ಕೊ, ಅ.22: ಅಂತರ್ಜಾಲ ದೈತ್ಯ ಕಂಪನಿ ಯಾಹೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ಬುಧವಾರ ಪ್ರಕಟಿಸಲಾದ ತನ್ನ ತ್ರೈಮಾಸಿಕ ಲಾಭಾಂಶದಲ್ಲಿ ಶೇ.64ರಷ್ಟು ಕುಸಿತ ಕಂಡಿದೆ. ಆರ್ಥಿಕ ಸಂಕಷ್ಟದಿಂದ ಹೊರಬರಲು ...

ವಿಪ್ರೋ ಉದ್ಯೋಗಿ ಅಪಹರಣ, ಬಿಡುಗಡೆ
ಬೆಂಗಳೂರು, ಅ. 21 : ವಿಪ್ರೋ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರೊಬ್ಬರನ್ನು ಅಪಹರಣ ಮಾಡಿ, ಒತ್ತೆಹಣಕ್ಕಾಗಿ ಪೀಡಿಸುತ್ತಿದ್ದ ಮೂರು ಮಂದಿ ಕ್ಯಾಬ್ ಚಾಲಕರನ್ನು ಮಿಂಚಿನ ಕಾರ್ಯಚರಣೆಯೊಂದರಲ್ಲಿ ತಿಲಕನಗರದ ಪೊಲೀಸರು ...



More Pages: 1  2  3  

[]


ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
[]
ThatsKannada
ThatsKannada
ThatsKannada
ThatsKannada
ThatsKannada
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
How about India waging war against Pakistan?
It`s high time India pick-up arms and smash Pak
Oh no! There is still hope for reconciliation
Let`s preach and practice non-violence
    

Results | Previous Results

[]
Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India