![[]](/img/trans.gif) |
ಮುಖಪುಟ » ಸುದ್ದಿಜಾಲ » ಸುದ್ದಿ-ಚಿತ್ರ
![[]](/img/trans.gif)
![[]](/img/trans.gif)
ರಾಹುಲ್ ದ್ರಾವಿಡ್ ಗೆ 'ಗೋಡೆ'ಯ ಉಡುಗೊರೆ

ಬೆಂಗಳೂರು, ಅ.8: ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು ನೆನಪಿಸುವ ಗೋಡೆಯೊಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದ್ದುನಿಂತಿದೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ...
ನಗರದಲ್ಲಿ ಅಡ್ವಾಣಿ ಆತ್ಮಕಥೆ ಅನಾವರಣ ಬೆಂಗಳೂರು, ನ.5: ಬಿಜೆಪಿ ಹಿರಿಯ ಮುಖಂಡ ಎಲ್ ಕೆ. ಅಡ್ವಾಣಿ ಅವರ ಆತ್ಮಕಥೆ ಯ ಕನ್ನಡಾನುವಾದ ಪುಸ್ತಕವನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ...
ಸ್ವಯಂಚಾಲಿತ ಹವಾಮಾನ ಕೇಂದ್ರಕ್ಕೆ ಚಾಲನೆ ದೊಡ್ಡಬಳ್ಳಾಪುರ, ಅ.22: ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸೇರಿದ ಹಡೋಣಹಳ್ಳಿಯಲ್ಲಿ ಸ್ವಯಂ ಚಾಲಿತ ಹವಾಮಾನ ಕೇಂದ್ರಕ್ಕೆ(ಎಡಬ್ಲ್ಯುಎಸ್) ಮಂಗಳವಾರ ಚಾಲನೆ ನೀಡಲಾಯಿತು. ಈ ಹವಾಮಾನ ಕೇಂದ್ರ ಮೂಲಕ ವಾತಾವರಣದ ತಾಪಮಾನ, ಗಾಳಿಯ ...
ಮಂಗಳೂರಲ್ಲಿ ಮಾನವ ಹಕ್ಕು ಆಯೋಗದ ಅಧ್ಯಕ್ಷ ಮಂಗಳೂರು, ಸೆ. 25 : ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಮತ್ತು ಅವರ ತಂಡ ಗುರುವಾರ, ಸೆಪ್ಟೆಂಬರ್ 25ರಂದು ಮತಾಂತರ ಗಲಭೆಯಲ್ಲಿ ...
ಗುಬ್ಬಿಯಲ್ಲಿ ಚಿದಂಬರ ಪ್ರಶಸ್ತಿ ಪ್ರದಾನ ಗುಬ್ಬಿ, ಸೆ. 23 : ನವಂಬರ್ ಒಂದನೇ ತಾರೀಕಿನೊಳಗೆ ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನ ಮಾನ ಸಿಗದೆ ಇದ್ದಲ್ಲಿ ಎಲ್ಲಾ ಮಠಾಧಿಪತಿಗಳೊಂದಿಗೆ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ...
ಕನ್ನಮಂಗಲದಲ್ಲಿ ಹತ್ತ್ತುಲಕ್ಷ ಗಿಡ ನೆಡುವ ಸಂಭ್ರಮ ಬೆಂಗಳೂರು, ಸೆ.1: ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಕೆ.ಜಿ.ಬಾಲಕೃಷ್ಣನ್ ಗಿಡನೆಡುವ ಮೂಲಕ ಹತ್ತ್ತುಲಕ್ಷ ಗಿಡನೆಡುವ ಕಾರ್ಯಕ್ರಮಕ್ಕೆ ಆಗಸ್ಟ್ 31ರಂದು ಚಾಲನೆ ಕೊಟ್ಟರು. ಸಸಿ ನೆಡುವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ...
ದಯವಿಟ್ಟು ಮಣ್ಣಿನ ಮಗ ಗಣೇಶನನ್ನೇ ಪೂಜಿಸಿ ಎಲ್ಲೆಡೆ ಗೌರಿ ಗಣೇಶ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಇದರ ಜತೆಜತೆಗೆ ಪರಿಸರವಾದಿಗಳ ಅಭಿಯಾನ ಆರಂಭವಾಗಿದೆ. ಬಣ್ಣದ ಪೈಂಟ್ ಗಳಿಂದ ಅಲಂಕೃತವಾದ ಗಣೇಶನ ಪ್ರತಿಮೆಗಳ ಬಳಕೆ ವಿರುದ್ಧ ...
ರಾಷ್ಟ್ರಪತಿಯ ಜತೆ ಚಿನ್ನದ ಹುಡುಗ ಬಿಂದ್ರಾ ಸಂಭ್ರಮ ನವದೆಹಲಿ, ಆ.15: ಭಾರತದ ಹೆಮ್ಮೆಯ ಪುತ್ರ ಅಭಿನವ್ ಬಿಂದ್ರಾ, ರಾಷ್ಟ್ರದ ಪ್ರಥಮ ಮಹಿಳೆ ಅವರನ್ನು ಭೇಟಿ ಮಾಡಿ, ಅವರ ಅಭಿನಂದನೆ ಸ್ವೀಕರಿಸಿದರು. ಒಲಿಂಪಿಕ್ಸ್ ನ ಶೂಟಿಂಗ್ ನಲ್ಲಿ ...
ನಾಡಿನ ಸ್ವಾತಂತ್ಯ್ರಹೋರಾಟಗಾರರಿಗೆ ಚಹಾ ಕೂಟ ನವದೆಹಲಿ, ಆ. 11: ಭಾರತ ಸ್ವಾತಂತ್ರ್ಯ ಸಮರದಲ್ಲಿ ಹೋರಾಡಿದ ಕರ್ನಾಟಕದ ಆಹ್ವಾನಿತ ಹೋರಾಟಗಾರರನ್ನು ಇಲ್ಲಿನ ಕರ್ನಾಟಕಭವನದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರ ಆಹ್ವಾನದ ಮೇರೆಗೆ ದೆಹಲಿಗೆ ...
ಮಣಿಪಾಲ್ ಫೌಂಡೇಶನ್ ನಿಂದ ಅಕ್ಷಯ ಪಾತ್ರೆಗೆ ಧನ ಬೆಂಗಳೂರು, ಜು.9: ಮಣಿಪಾಲ್ ಫೌಂಡೇಶನ್, ದೇಶದ ಪ್ರಸಿದ್ಧ ಸಮಾಜ ಸೇವಾ ಸಂಸ್ಥೆಯಾದ ಅಕ್ಷಯ ಪಾತ್ರೆಗೆ ಧನ ಸಹಾಯ ಮಾಡುತ್ತಿದ್ದು, ಅದು ಮಂಗಳೂರಿನ5000 ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ...
ಮಾಣೆಕ್ ಷಾಗೆ ಬೆಂಗಳೂರಿನಲ್ಲಿ ಸೇನೆಯ ಅಶ್ರುತರ್ಪಣ ಬೆಂಗಳೂರು, ಜು. 5 : ಜೂನ್ 26ರಂದು ಕಾಲಗರ್ಭ ಸೇರಿದ ಅಪ್ರತಿಮ ಸೇನಾನಿ, ಸ್ಫೂರ್ತಿದಾಯಕ ನಾಯಕ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರಿಗೆ ರಾಜ್ಯಪಾಲ ರಾಮೇಶ್ವರ್ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |