ಪತ್ರಿಕೆಗಳು ಕಂಡಂತೆ ಕನ್ನಡಿಗರ ಮಡಿಲಿಗೆ ‘ಸೂಜಿಮಲ್ಲಿಗೆ’ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಚಾಲನೆ ನೀಡಿದ ಸೂಜಿಮಲ್ಲಿಗೆ ಪಾಕ್ಷಿಕದ ಮಾಹಿತಿ ಕೋರಿ ಹಲವಾರು ಇ-ಮೇಲ್ಗಳು ನಮಗೆ ತಲುಪಿವೆ. ಮಾಹಿತಿ ಬೇಕೆ? ಕೊಂಚ ತಾಳಿ. ಅದಕ್ಕೂ ಮುನ್ನ ‘ ಇವತ್ತಿನ ಪತ್ರಿಕೆಗಳ ಕಣ್ಣಲ್ಲಿ ಸೂಜಿಮಲ್ಲಿಗೆ’ ಕುರಿತ ವರದಿಗಳನ್ನು ಓದಿ...
ಡಾಟ್ಕಾಂ ಹಡಗು ಇವತ್ತು ಹೇಗಿದೆ? ತೇಲಿ ಮುಳುಗಿತೇ, ಮುಳುಗಿ ಮತ್ತೆ ತಲೆಯೆತ್ತಿತೆ, ಅಥವಾ ನೆಲ ಕಚ್ಚಲು ಸಜ್ಜಾಗಿದೆಯೇ? ಓದಿ
Indo-Asian News Service
Saturday, November 10, 2001 ‘ಇಂಡಿಯಾಇನ್ಫೋ.ಕಾಂ’ಗೆ
‘ಐಎಸ್ಓ 9001’ ಮನ್ನಣೆ ಬೆಂಗಳೂರು : ಈ ಗೌರವ ಹೊಂದಿದ ಮೊದಲ ಭಾರತೀಯ ಹಾರಿಜಾಂಟಲ್ ಪೋರ್ಟಲ್ ಎನ್ನುವ ಅಗ್ಗಳಿಕೆ ಇದೀಗ ಇಂಡಿಯಾಇನ್ಫೋ.ಕಾಂ ಪಾಲಿಗೆ